ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದರಿಂದ ಸ್ಪಷ್ಟನೆ ನೀಡಿರುವ ತಿವಾರಿ, ‘ಕೆಲವು ಮುಸ್ಲಿಂ ವ್ಯಾಪಾರಿಗಳುತರಕಾರಿಗೆ ಎಂಜಲು ಹಚ್ಚಿ ಕೊರೊನಾ ಹಬ್ಬಿಸುತ್ತಿರುವುದಾಗಿ ನನ್ನ ಬೆಂಬಲಿಗರು ದೂರಿದ್ದರು. ಇದಕ್ಕೆ ‘ಅಂಥವರಿಂದ ಖರೀದಿ ಮಾಡುವುದನ್ನು ನಿಲ್ಲಿಸಿ’ ಎಂದು ಪ್ರತಿಕ್ರಿಯೆ ನೀಡಿರುವುದಾಗಿ ಸಮರ್ಥಿಸಿಕೊಂಡರು.