'ಒಬ್ಬಂಟಿಯಾಗಿದ್ದ ಅವರು ತನಗೆಕೊರೊನಾವೈರಸ್ಸೋಂಕು ತಗಲಿದೆ ತನ್ನಿಂದ ದೂರ ಹೋಗುವಂತೆ ಕುಟುಂಬದವರಲ್ಲಿ ಹೇಳುತ್ತಿದ್ದರು,ಕುಟುಂಬದವರುಸಂಪರ್ಕಿಸಲು ಯತ್ನಿಸಿದಾಗಕೋಪಗೊಳ್ಳುತ್ತಿದ್ದರು, ಕೈಗೆ ಸಿಕ್ಕಿದ ವಸ್ತುಗಳನ್ನು ಎಸೆಯುತ್ತಿದ್ದರು, ತನ್ನನ್ನು ತಾನೇ ಕೊಠಡಿಯಲ್ಲಿ ಕೂಡಿಹಾಕಿಕೊಂಡಿದ್ದರು’ಎಂದು ಜಿಲ್ಲಾ ಆರೋಗ್ಯಾಧಿಕಾರಿಡಾ.ಪೆಂಚಾಲಯ್ಯ ಹೇಳಿದ್ದಾರೆ