<p><strong>ತಿರುಪತಿ:</strong> ತನಗೆಕೊರೊನಾವೈರಸ್ ತಗುಲಿದೆ ಎಂದು ಭಾವಿಸಿಆತಂಕಗೊಂಡ 50 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಚಿತ್ತುರೂಜಿಲ್ಲೆಯಲ್ಲಿ ನಡೆದಿದೆ.</p>.<p>ಎರಡು ದಿನಗಳಿಂದಅಧಿಕ ರಕ್ತದೊತ್ತಡಕ್ಕೆ ಒಳಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆದ ಬಾಲಕೃಷ್ಣ ಗುಣಮುಖರಾಗಿಮನೆಗೆ ಮರಳಿದ್ದರು. ತನಗೆಕೊರೊನಾವೈರಸ್ ತಗುಲಿದೆ ಎಂದು ಭಾವಿಸಿ ಕುಟುಂಬದವರಿಗೆ ಹರಡುವುದನ್ನು ತಪ್ಪಿಸಲು ಆತ್ಮಹತ್ಯೆಮಾಡಿಕೊಂಡಿದ್ದಾರೆ.</p>.<p>'ಒಬ್ಬಂಟಿಯಾಗಿದ್ದ ಅವರು ತನಗೆಕೊರೊನಾವೈರಸ್ಸೋಂಕು ತಗಲಿದೆ ತನ್ನಿಂದ ದೂರ ಹೋಗುವಂತೆ ಕುಟುಂಬದವರಲ್ಲಿ ಹೇಳುತ್ತಿದ್ದರು,ಕುಟುಂಬದವರುಸಂಪರ್ಕಿಸಲು ಯತ್ನಿಸಿದಾಗಕೋಪಗೊಳ್ಳುತ್ತಿದ್ದರು, ಕೈಗೆ ಸಿಕ್ಕಿದ ವಸ್ತುಗಳನ್ನು ಎಸೆಯುತ್ತಿದ್ದರು, ತನ್ನನ್ನು ತಾನೇ ಕೊಠಡಿಯಲ್ಲಿ ಕೂಡಿಹಾಕಿಕೊಂಡಿದ್ದರು’ಎಂದು ಜಿಲ್ಲಾ ಆರೋಗ್ಯಾಧಿಕಾರಿಡಾ.ಪೆಂಚಾಲಯ್ಯ ಹೇಳಿದ್ದಾರೆ</p>.<p>ಕೊರೊನಾವೈರಸ್ ಸೋಂಕಿನ ಸಂಬಂಧಿಸಿದ ನ್ಯೂಸ್ಗಳನ್ನು ನಿರಂತರವಾಗಿಓದುತ್ತಿದ್ದರು, ಮಾನಸಿಕವಾಗಿಕುಗ್ಗಿದ್ದರುಎಂದು ಅವರ ಮಕ್ಕಳು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುಪತಿ:</strong> ತನಗೆಕೊರೊನಾವೈರಸ್ ತಗುಲಿದೆ ಎಂದು ಭಾವಿಸಿಆತಂಕಗೊಂಡ 50 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಚಿತ್ತುರೂಜಿಲ್ಲೆಯಲ್ಲಿ ನಡೆದಿದೆ.</p>.<p>ಎರಡು ದಿನಗಳಿಂದಅಧಿಕ ರಕ್ತದೊತ್ತಡಕ್ಕೆ ಒಳಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆದ ಬಾಲಕೃಷ್ಣ ಗುಣಮುಖರಾಗಿಮನೆಗೆ ಮರಳಿದ್ದರು. ತನಗೆಕೊರೊನಾವೈರಸ್ ತಗುಲಿದೆ ಎಂದು ಭಾವಿಸಿ ಕುಟುಂಬದವರಿಗೆ ಹರಡುವುದನ್ನು ತಪ್ಪಿಸಲು ಆತ್ಮಹತ್ಯೆಮಾಡಿಕೊಂಡಿದ್ದಾರೆ.</p>.<p>'ಒಬ್ಬಂಟಿಯಾಗಿದ್ದ ಅವರು ತನಗೆಕೊರೊನಾವೈರಸ್ಸೋಂಕು ತಗಲಿದೆ ತನ್ನಿಂದ ದೂರ ಹೋಗುವಂತೆ ಕುಟುಂಬದವರಲ್ಲಿ ಹೇಳುತ್ತಿದ್ದರು,ಕುಟುಂಬದವರುಸಂಪರ್ಕಿಸಲು ಯತ್ನಿಸಿದಾಗಕೋಪಗೊಳ್ಳುತ್ತಿದ್ದರು, ಕೈಗೆ ಸಿಕ್ಕಿದ ವಸ್ತುಗಳನ್ನು ಎಸೆಯುತ್ತಿದ್ದರು, ತನ್ನನ್ನು ತಾನೇ ಕೊಠಡಿಯಲ್ಲಿ ಕೂಡಿಹಾಕಿಕೊಂಡಿದ್ದರು’ಎಂದು ಜಿಲ್ಲಾ ಆರೋಗ್ಯಾಧಿಕಾರಿಡಾ.ಪೆಂಚಾಲಯ್ಯ ಹೇಳಿದ್ದಾರೆ</p>.<p>ಕೊರೊನಾವೈರಸ್ ಸೋಂಕಿನ ಸಂಬಂಧಿಸಿದ ನ್ಯೂಸ್ಗಳನ್ನು ನಿರಂತರವಾಗಿಓದುತ್ತಿದ್ದರು, ಮಾನಸಿಕವಾಗಿಕುಗ್ಗಿದ್ದರುಎಂದು ಅವರ ಮಕ್ಕಳು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>