‘ಯೋಧನಾಗಿ 30 ವರ್ಷ ಸೇವೆ ಸಲ್ಲಿಸಿದ್ದೆ. ಆದರೆ ವಲಸಿಗ ಎಂದು ಬಂಧಿಸಿದ್ದು ನೋವು ತರಿಸಿದೆ. ದೇಶಕ್ಕೆ ಸೇವೆ ಸಲ್ಲಿಸಿದ್ದಕ್ಕೆ ನನಗೆ ಸಿಕ್ಕ ಫಲವಿದು. ಆದರೆ, ಇದೊಂದು ಕಣ್ತೆರೆಸುವ ಪ್ರಕರಣ. ಖಂಡಿತ ನ್ಯಾಯ ಸಿಗುತ್ತದೆ’ ಎಂದು ಬಿಡುಗಡೆಯ ಬಳಿಕ ಸುದ್ದಿವಾಹಿ
ನಿಯೊಂದರ ಜೊತೆಗೆ ಮಾತನಾಡಿದ ಸನಾವುಲ್ಲಾ ವಿಶ್ವಾಸ ವ್ಯಕ್ತಪಡಿಸಿದರು.