ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಗುಂಡಿಗೆ ಯೋಧ ಹುತಾತ್ಮ

Last Updated 30 ಜುಲೈ 2019, 17:44 IST
ಅಕ್ಷರ ಗಾತ್ರ

ಜಮ್ಮು: ರಾಜೌರಿ ಜಿಲ್ಲೆಯ ತಾಗ್ದಾರ್‌ ಪ್ರದೇಶದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆಭಾರತೀಯ ಯೋಧ ಹುತಾತ್ಮರಾಗಿದ್ದಾರೆ.

ನಾಯಕ್‌ ಕೃಷ್ಣ ಲಾಲ್‌ (34) ಹುತಾತ್ಮರಾದವರು. ಜಮ್ಮು – ಕಾಶ್ಮೀರ ರಾಜ್ಯದ ಅಖನೂರ್‌ ಜಿಲ್ಲೆಯ ಘಗ್ರಿಯಾಲ್‌ ಗ್ರಾಮದವರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT