ಮೈದಾನದ ಸುತ್ತಲಿನ ರಸ್ತೆ ಬದಿ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್ಗಳನ್ನು ವಿ.ವಿ.ಪುರಂ ರಸ್ತೆಗಳು, ಶಂಕರಮಠ ರಸ್ತೆ, ಕನ್ನಡ ಸಾಹಿತ್ಯ ಪರಿಷತ್ ರಸ್ತೆ, ಕೃಷ್ಣರಾವ್ ಪಾರ್ಕ್ ಸುತ್ತ, ಬಸವನಗುಡಿ ರಸ್ತೆ, ವಿಕ್ರಮ ರಸ್ತೆ, ರಾಮಕೃಷ್ಣಾಶ್ರಮ ಹತ್ತಿರ, ಕೋಟೆ ಹೈಸ್ಕೂಲ್ ಮೈದಾನದಲ್ಲಿ ನಿಲ್ಲಿಸಲು ಅವಕಾಶವಿದೆ ಎಂದು ಆರ್ಎಸ್ಎಸ್ ನಗರ ಘಟಕ ಪ್ರಮುಖರಾದ ಕೆ.ಎಸ್.ಶ್ರೀಧರ್ ತಿಳಿಸಿದರು.