‘ಜೆಎನ್ಯುನಲ್ಲಿ ಎಡಪಂಥೀಯರ ಭಯೋತ್ಪಾದನೆಯಿಂದಾಗಿ ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳು ಹಿಂಸೆಗೊಳಗಾಗಿದ್ದರೆ. ಈಗ ಆಗಿರುವ ಹಿಂಸಾಚಾರವೂ ಅದರ ಪರಾಕಾಷ್ಠೆಯಾಗಿದೆ. ಕೆಲವು, ಸಣ್ಣ ಸಂಖ್ಯೆಯಲ್ಲಿರುವ ಭಯೋತ್ಪಾದಕ ಎಡಪಂಥೀಯ ವಿದ್ಯಾರ್ಥಿಗಳು ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನಾ ಹಕ್ಕುಗಳಿಗೆ ಧಕ್ಕೆ ತರುತ್ತಿದ್ದಾರೆ’ಎಂದು ಮಾಧವ್ ದೂಷಿಸಿದರು.