ಕೊರೊನಾ ವೈರಸ್ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಕನಿಕಾ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಮಾರ್ಚ್ 21ರಂದು ಪ್ರಕರಣ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ತನ್ನನ್ನು ಅಪರಾಧಿಯಂತೆ ಭಾವಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕನಿಕಾ ಆರೋಪಿಸಿದ್ದರು. ಬಳಿಕ ಹೇಳಿಕ ಬಿಡುಗಡೆ ಮಾಡಿದ್ದ ಆಸ್ಪತ್ರೆಯು, ಕನಿಕಾ ರೋಗಿಯಂತೆ ವರ್ತಿಸಬೇಕು ಎಂದು ಹೇಳಿತ್ತು.