ತಮ್ಮ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಧನ ಸಹಾಯ ನೀಡಲು ವಿಶ್ವ ಬ್ಯಾಂಕ್ ನಿರಾಕರಿಸಿದಾಗ, ದೇಶದಲ್ಲಿದ್ದ ಕಪ್ಪು ಹಣವನ್ನು ಸರ್ಕಾರದ ಕಾರ್ಯಗಳಿಗೆ ಬಳಸಿದ್ದೆವು. ತಾನು ಸ್ವಯಂ ಘೋಷಿತ ಯೋಜನೆ (Voluntary Disclosure Scheme )ಯ ಪ್ರಸ್ತಾಪವಿಟ್ಟಾಗ ಅದನ್ನು ಆಗಿನ ವಿತ್ತ ಸಚಿವರಾಗಿದ್ದ ಪಿ. ಚಿದಂಬರಂ ನಿರಾಕರಿಸಿದ್ದರು ಎಂದು ಹೇಳಿದ್ದಾರೆ,