ಲೋಕಸಭಾ ಚುನಾವಣೆಯು ಬಿಜೆಪಿಗೆ ಮರಣದ ಗಂಟೆ ಬಾರಿಸಲಿದ್ದು, ಮೋದಿ ಅವರ ಭಯದ ಆಳ್ವಿಕೆ ಕೊನೆಯಾಗಲಿದೆ. ಚುನಾವಣೆಗೆ ಹಣ ಹಂಚಲು ವಿವಿಐಪಿ ಹೆಲಿಕಾಪ್ಟರ್ ಹಾಗೂ ವಿಶೇಷ ವಿಮಾನಗಳ ಮೂಲಕ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ನನಗೆ ಸಿಕ್ಕಿದೆ. ರಫೇಲ್ ಹಗರಣ ಕುರಿತು ರಾಹುಲ್ ಹೇಳುತ್ತಿರುವ ಎಲ್ಲ ಮಾತಿಗೂ ನನ್ನ ಸಹಮತವಿದೆ. ಎನ್.ರಾಮ್ ಅವರಂತಹ ಪತ್ರಕರ್ತರನ್ನುಅವರು (ಬಿಜೆಪಿ) ಬೆದರಿಸುತ್ತಿದ್ದಾರೆ.