ನವದೆಹಲಿ: ವಿಪಕ್ಷಗಳು ಮಮತಾ ಬ್ಯಾನರ್ಜಿ ಅವರ ಬೆಂಬಲಕ್ಕೆ ನಿಂತಿವೆ. ಇವರೆಲ್ಲರೂ ಯಾರು?. ಇವರು ಜಾಮೀನು ಪಡೆದು ಹೊರಗೆ ಬಂದವರು.ಇಂಥವರೆಲ್ಲಾ ಜತೆಯಾಗಿ ನಿಲ್ಲುತ್ತಿದ್ದಾರೆ. ಇದು ಮಹಾಘಟಬಂಧನ ಅಲ್ಲ.ಇವರೆಲ್ಲರೂ ಪ್ರಾದೇಶಿಕವಾಗಿ ವಿಭಜನೆಗೊಂಡಿದ್ದರೂ ಭ್ರಷ್ಟಾಚಾರದಿಂದಾಗಿ ಒಗ್ಗಟ್ಟಾಗಿದ್ದಾರೆ. ಭ್ರಷ್ಟರೆಲ್ಲರೂ ಒಂದಾಗಿದ್ದಾರೆ.