ಲಾಕ್ ಡೌನ್ ನಿಂದಾಗಿ ಪರಿಸರ ಮಾಲಿನ್ಯ ತಪ್ಪಿದ್ದು, ಯಾವುದೇ ಮಲಿನ ನೀರು ನದಿ ಸೇರುತ್ತಿಲ್ಲ. ಗಂಗಾ ನದಿಯಲ್ಲಿಯೂ ಇದೇ ರೀತಿ ಮಲಿನ ನೀರು ಕಡಿಮೆಯಾಗಿರುವುದರಿಂದಶೇ.50ರಷ್ಟು ಮಲಿನ ನೀರು ಕಡಿಮೆಯಾಗಿ ಪರಿಶುದ್ಧವಾಗಿದೆ ಎಂದು ವರದಿಗಳು ತಿಳಿಸಿವೆ.
ಈಗ ಲಾಕ್ಡೌನ್ ದೇಶದೆಲ್ಲೆಡೆ ಜಾರಿಯಲ್ಲಿದ್ದು ಪರಿಸರ ಮಾಲಿನ್ಯ ಕಡಿಮೆಯಾದ ಕಾರಣ ಯಮುನಾನದಿಯಲ್ಲಿ ನೀರು ಪರಿಶುದ್ಧವಾಗಿದೆ.