<p><strong>ನವದೆಹಲಿ:</strong> ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿಯವರು ಹೆಚ್ಚುತ್ತಿರುವನಿರುದ್ಯೋಗ ಸಮಸ್ಯೆಯಬಗ್ಗೆ ಸರ್ಕಾರವನ್ನು ಟೀಕಿಸಿದ್ದು ಪ್ರಧಾನಿ ಮೋದಿಯವರು ನೌಕರಿ ಪೇ ಚರ್ಚಾ ( ಉದ್ಯೋಗದ ಬಗ್ಗೆ ಚರ್ಚೆ) ಮಾಡಲಿ ಎಂದು ಸವಾಲು ಹಾಕಿದ್ದಾರೆ.</p>.<p>45 ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆಯನ್ನ ಭಾರತ ಎದುರಿಸುತ್ತಿದೆ.</p>.<p>ಪ್ರಧಾನಿ ಮೋದಿಯವರು ನೌಕರಿ ಪೆ ಚರ್ಚಾಮಾಡಲೇಬೇಕು, ನೋಟು ರದ್ದತಿಮತ್ತು ಜಿಎಸ್ಟಿ ಮೂಲಕ ನಿರುದ್ಯೋಗಿಗಳಾದಲಕ್ಷಾಂತರ ಜನರ ಮನ್ ಕಿ ಬಾತ್ ( ಮನದ ಮಾತು)ಅನ್ನು ಕೇಳಬೇಕು ಎಂದು ಅವರು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.</p>.<p>ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳೊಂದಿಗೆ ಸೋಮವಾರ ಪರೀಕ್ಷಾ ಪೇ ಚರ್ಚಾ ( ಪರೀಕ್ಷ ಬಗ್ಗೆ ಚರ್ಚೆ) ಕಾರ್ಯಕ್ರಮವನ್ನುಹಮ್ಮಿಕೊಂಡಿದ್ದರು.</p>.<p>ಸ್ವಾತಂತ್ರ್ಯನಂತರ ಈ ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಭಾರತ ಕಂಡಿರಲಿಲ್ಲ. 15 ರಿಂದ 19 ವರ್ಷದ ಯುವಕರಲ್ಲಿ ಶೇ45% ನಿರುದ್ಯೋಗಿಗಳಿದ್ದಾರೆ. ನಗರ ಪ್ರದೇಶದಲ್ಲಿನಿರುದ್ಯೋಗ ಪ್ರಮಾಣವು ಶೇ 37% ತಲುಲಿಪಿದೆ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿಯವರು ಹೆಚ್ಚುತ್ತಿರುವನಿರುದ್ಯೋಗ ಸಮಸ್ಯೆಯಬಗ್ಗೆ ಸರ್ಕಾರವನ್ನು ಟೀಕಿಸಿದ್ದು ಪ್ರಧಾನಿ ಮೋದಿಯವರು ನೌಕರಿ ಪೇ ಚರ್ಚಾ ( ಉದ್ಯೋಗದ ಬಗ್ಗೆ ಚರ್ಚೆ) ಮಾಡಲಿ ಎಂದು ಸವಾಲು ಹಾಕಿದ್ದಾರೆ.</p>.<p>45 ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆಯನ್ನ ಭಾರತ ಎದುರಿಸುತ್ತಿದೆ.</p>.<p>ಪ್ರಧಾನಿ ಮೋದಿಯವರು ನೌಕರಿ ಪೆ ಚರ್ಚಾಮಾಡಲೇಬೇಕು, ನೋಟು ರದ್ದತಿಮತ್ತು ಜಿಎಸ್ಟಿ ಮೂಲಕ ನಿರುದ್ಯೋಗಿಗಳಾದಲಕ್ಷಾಂತರ ಜನರ ಮನ್ ಕಿ ಬಾತ್ ( ಮನದ ಮಾತು)ಅನ್ನು ಕೇಳಬೇಕು ಎಂದು ಅವರು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.</p>.<p>ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳೊಂದಿಗೆ ಸೋಮವಾರ ಪರೀಕ್ಷಾ ಪೇ ಚರ್ಚಾ ( ಪರೀಕ್ಷ ಬಗ್ಗೆ ಚರ್ಚೆ) ಕಾರ್ಯಕ್ರಮವನ್ನುಹಮ್ಮಿಕೊಂಡಿದ್ದರು.</p>.<p>ಸ್ವಾತಂತ್ರ್ಯನಂತರ ಈ ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಭಾರತ ಕಂಡಿರಲಿಲ್ಲ. 15 ರಿಂದ 19 ವರ್ಷದ ಯುವಕರಲ್ಲಿ ಶೇ45% ನಿರುದ್ಯೋಗಿಗಳಿದ್ದಾರೆ. ನಗರ ಪ್ರದೇಶದಲ್ಲಿನಿರುದ್ಯೋಗ ಪ್ರಮಾಣವು ಶೇ 37% ತಲುಲಿಪಿದೆ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>