ಪಕ್ಷದಿಂದ ಸಿಂಧಿಯಾ ನಿರ್ಗಮನ ಕುರಿತು ಪ್ರತಿಕ್ರಿಯಿಸಿದ ಅವರು, ‘ನನಗೆ ಮತ್ತು ಕಮಲನಾಥ್ ಅವರಿಗೆ ವಯಸ್ಸಾಗುತ್ತಿದೆ. ಆದ್ದರಿಂದ ಮುಂದಿನ 25 ವರ್ಷಗಳ ಕಾಲ ನಿಮ್ಮದೇ ಪ್ರಭಾವ ಇರುತ್ತದೆ ಎಂದು ಸಿಂಧಿಯಾ ಅವರಿಗೆ ತಿಳಿಸಿದ್ದೆ. ಆದರೆ, ಅವರಿಗೆ ಕೇಳಿಸಿಕೊಳ್ಳುವ ತಾಳ್ಮೆ ಇರಲಿಲ್ಲ. ಮೋದಿ ಸಂಪುಟದಲ್ಲಿ ಸಚಿವರಾಗಲು ಅವಸರ ತೋರಿದರು. ಸಿಂಧಿಯಾ ತಮಗೆ ಮಗನಿದ್ದಂತೆ’ ಎಂದು ಹೇಳಿದರು.