ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಪ್ರಸ್ತಾಪಿಸಿದ ಓವೈಸಿ, ‘ನಾವು ಭಾರತದ ಹೆಮ್ಮೆಯ ಮುಸ್ಲಿಮರು. ಯಾವುದೇ ಅಧಿಕಾರ, ನನ್ನಿಂದ ದೇಶಪ್ರೇಮ, ಧರ್ಮವನ್ನುಬೇರ್ಪಡಿಸಲು ಸಾಧ್ಯವಿಲ್ಲ. ನೀವು ಮೊದಲು ಪಾಕಿಸ್ತಾನದಲ್ಲಿರುವ ಸಿಖ್ಖ್ರನ್ನು ರಕ್ಷಿಸಿ, ಗುರುದ್ವಾರದ ಮೇಲೆದಾಳಿ ನಡೆಸಿದವರನ್ನು ಕಂಡುಹಿಡಿಯಿರಿ’ ಎಂದು ಗುಡುಗಿದರು.