ಮುಂಬೈ: ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದವಿಶೇಷಾಧಿಕಾರ ರದ್ದತಿಯ ಅಲ್ಲಿ ದೊಡ್ಡ ಪ್ರಮಾಣ ಹಿಂಸಾಚಾರ ನಡೆದಿದೆ ಎಂದು ತಪ್ಪು ಗ್ರಹಿಕೆ ಮೂಡಿಸಲು ಪ್ರಾಕಿಸ್ತಾನ ಕಳಪೆ ಅಭಿಯಾನ ನಡೆಸುತ್ತಿದ್ದು, ನಕಲಿ ವಿಡಿಯೊಗಳು ಮತ್ತು ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂದು ಸೈಬರ್ ಪೊಲೀಸ್ ಅಧಿಕಾರಿ ಶನಿವಾರ ಹೇಳಿದರು.