‘ನಾವು ಪಾಕ್ ಗಡಿ ಪ್ರವೇಶಿಸದೆಯೇ ಅವರ ಮೇಲೆ ದಾಳಿ ನಡೆಸಬಹುದಿತ್ತು. ಆದರೂ ಗಡಿಯೊಳಗೆ ನುಗ್ಗಿ ದಾಳಿ ಮಾಡುವ ನಿರ್ಧಾರ ತೆಗೆದುಕೊಂಡೆವು.ನಮ್ಮ ದೇಶಕ್ಕೆ ಬಂದು ನೀವು ಗಲಾಟೆ ಮಾಡಿದರೆ, ನಿಮ್ಮ ದೇಶದೊಳಗೆ ನುಗ್ಗಿ ನಾವು ಹೊಡೆಯುತ್ತೇವೆ ಎನ್ನುವ ಸಂದೇಶವನ್ನು ಪಾಕಿಸ್ತಾನಕ್ಕೆ ಕೊಡಬೇಕಿತ್ತು. ಬಾಲಾಕೋಟ್ ದಾಳಿಯಿಂದ ಅದು ಯಶಸ್ವಿಯಾಯಿತು’ ಎಂದು ನುಡಿದರು.