ರಿಯಾಜ್ ಅವರು ಸಿಪಿಐ(ಎಂ)ನ ಯುವ ಘಟಕ, ಡಿವೈಎಫ್ಐರಾಷ್ಟ್ರ ಘಟಕದ ಅಧ್ಯಕ್ಷರಾಗಿದ್ದಾರೆ. 2009ರ ಲೋಕಸಭೆ ಚುನಾವಣೆಯಲ್ಲಿ ಕೋಯಿಕ್ಕೋಡ್ ಲೋಕಸಭೆಯಿಂದ ಅವರು ಸ್ಪರ್ಧಿಸಿದ್ದರಾದರೂ, ಕೇವಲ 838 ಮತಗಳ ಅಂತರದಿಂದ ಕಾಂಗ್ರೆಸ್ನ ಎಂ.ಕೆ ರಾಘವನ್ ಅವರ ವಿರುದ್ಧ ಸೋತಿದ್ದರು. ರಿಯಾಜ್, ಕೇರಳದ ಐಎಎಸ್ ಅಧಿಕಾರಿ ಪಿ.ಎಂ ಅಬ್ದುಲ್ ಖಾದರ್ ಮತ್ತು ಕೆ.ಎಂ ಆಯೆಷಾ ಬಿ ಅವರ ಪುತ್ರ.