ಮಂಗಳವಾರ ಮಹಾರಾಷ್ಟ್ರದ ಲಾಥೂರ್ನ ಸಮಾವೇಶದಲ್ಲಿ ಮಾತನಾಡುತ್ತಿದ್ದ ಮೋದಿ, ‘ದೇಶದಲ್ಲಿ ಮೊದಲ ಬಾರಿಗೆ ಹಕ್ಕು ಚಲಾವಣೆ ಮಾಡುತ್ತಿರುವವರು ಬಾಳಾಕೋಟ್ ದಾಳಿ ಮಾಡಿದ ಸೈನಿಕರಿಗೆ ಮತವನ್ನು ಮೀಸಲಿಡಿ. ಮೊದಲ ಬಾರಿಗೆ ಮತ ಚಲಾವಣೆ ಮಾಡುತ್ತಿರುವವರು ಪುಲ್ವಾಮಾ ದಾಳಿಯಲ್ಲಿ ಮಡಿದವರಿಗಾಗಿ ಮತವನ್ನು ಮೀಸಲಿಡಿ,’ ಎಂದು ಹೇಳಿದ್ದರು.