ಉತ್ತರ ಪ್ರದೇಶದ ಬಾಂದಾದಲ್ಲಿ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಬರಗಾಲದಿಂದಾಗಿ ಜಿಲ್ಲೆಯ ಜನರು ತತ್ತರಿಸುತ್ತಿದ್ದಾರೆ. ಆದರೆ ಪ್ರಧಾನ ‘ಪ್ರಚಾರ’ ಮಂತ್ರಿ ಇಲ್ಲಿಗೆ ಬರುತ್ತಾರೆ ಎಂಬ ಕಾರಣಕ್ಕೆ ರಸ್ತೆಗಳಿಗೆ ನೀರು ಸುರಿದು ಶುಚಿಗೊಳಿಸಲಾಗುತ್ತಿದೆ. ದೆಹಲಿಯಿಂದ ಬರುತ್ತಿರುವುದು ‘ಚೌಕೀದಾರ’ನೇ ಅಥವಾ ಶೆಹನ್ಶಾಹನೇ’ ಎಂದು ಅವರು ಪ್ರಶ್ನಿಸಿದರು.