‘ಸ್ವತ್ತುಗಳನ್ನು ನಾಶ ಮಾಡಿದ್ದು ಯಾಕೆ? ಬಸ್ಗಳಿಗೆ ಬೆಂಕಿ ಹಚ್ಚಲಾಗಿತ್ತು. ನಾವು ಈ ಕುರಿತೂ ಗಮನಹರಿಸಲಿದ್ದೇವೆ ಮತ್ತು ಶಾಂತಿಯುತವಾಗಿ ನಿರ್ಧಾರ ಕೈಗೊಳ್ಳಲಿದ್ದೇವೆ. ಯಾರು ಮೊದಲು ಗಲಭೆ ಆರಂಭಿಸಿದರೋ ಅವರದನ್ನು ಮೊದಲು ನಿಲ್ಲಿಸಲಿ’ ಎಂದು ಅವರು ಸೂಚನೆ ನೀಡಿದರು. ಬಳಿಕ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದರು.