ಸಿಬ್ಬಂದಿಗಳ ಪರವಾಗಿ ಕ್ಷಮೆಯಾಚಿಸಿದ ಆಸ್ಪತ್ರೆಯ ವಕ್ತಾರ ರವಿ, ಮೃತದೇಹದ ಜತೆ ಸೆಲ್ಫಿ ಕ್ಲಿಕ್ಕಿಸಿದ ನಾಲ್ವರು ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ. ಹರಿಕೃಷ್ಣ ಅವರಿಗೆ ಅಗೌರವ ತೋರಿಸಿದ ಸಿಬ್ಬಂದಿಗಳ ವರ್ತನೆಯನ್ನು ಖಂಡಿಸಿ ಈ ಕ್ರಮಕೈಗೊಳ್ಳಗಾಗಿದೆಎಂದು ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಇದನ್ನೂ ಓದಿ