87 ಯಾತ್ರಾರ್ಥಿಗಳಿಗೆ ದೊರೆಯದ ವೀಸಾ
87 ಸಿಖ್ ಯಾತ್ರಾರ್ಥಿಗಳಿಗೆ ವೀಸಾ ನಿರಾಕರಿಸಿದ ಪಾಕಿಸ್ತಾನದ ನಿರ್ಧಾರಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಗುರು ಅರ್ಜುನ್ ದೇವ್ ಸ್ಮರಣಾರ್ಥ ನಡೆಯುವ ‘ಶಹಿದಿ ಜೋರ ಮೇಳ’ದಲ್ಲಿ ಪಾಲ್ಗೊಳ್ಳಲು ಜೂನ್ 7ರಂದು ಲಾಹೋರ್ಗೆ ತೆರಳಲು ವೀಸಾ ನೀಡುವಂತೆ ಈ ಯಾತ್ರಾರ್ಥಿಗಳು ಪಾಕಿಸ್ತಾನವನ್ನು ಕೋರಿದ್ದರು.