ಕೇಂದ್ರ ಸರ್ಕಾರದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಶರದ್ ಪವಾರ್ಸಮರ್ಥಿಸಿಕೊಂಡ ಹಿನ್ನಲೆಯಲ್ಲಿ ಸೆ.28 ರಂದು ಪಕ್ಷ ತೊರೆಯುವುದಾಗಿ ಅನ್ವರ್ಹೇಳಿದ್ದರು.
ಎನ್ಸಿಪಿ ಪಕ್ಷ ಸ್ಥಾಪಿಸುವ ಮುನ್ನಅನ್ವರ್ಬಿಹಾರ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದರು.1990ರಲ್ಲಿ ಶರದ್ ಪವಾರ್ ಹಾಗೂ ದಿವಂಗತ ಪಿ.ಎ. ಸಂಗ್ಮಾ ಜತೆಗೂಡಿಎನ್ಸಿಪಿ ಪಕ್ಷಸ್ಥಾಪಿಸಿದ್ದರು.