ತೆಲಂಗಾಣ ಜನ ಸಮಿತಿ ನಾಯಕ ಪ್ರೊ. ಎಂ. ಕೋದಂಡರಾಮ್, ಟಿಡಿಪಿ ರಾಜ್ಯ ಘಟಕದ ಅಧ್ಯಕ್ಷ ಎಲ್. ರಮಣಾ, ಪ್ರಧಾನ ಕಾರ್ಯದರ್ಶಿ ರಾವುಲು ಚಂದ್ರಶೇಖರ್ ರೆಡ್ಡಿ ಮತ್ತು ಬಿಜೆಪಿ ನಾಯಕ ಮೊಥಕುಪಲ್ಲಿ ನರಸಿಂಹಲು ಸೇರಿದಂತೆ ಹಲವು ರಾಜಕೀಯ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ಮುಂಜಾಗ್ರತ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ.