ಮಂಗಳವಾರ ರಾತ್ರಿ ನವದೆಹಲಿಯಿಂದ ಹೊರಟ ವಿಶೇಷ ರೈಲಿನಲ್ಲಿ 920ಮಂದಿ ಪ್ರಯಾಣ ಆರಂಭಿಸಿದರು. ಭೋಪಾಲ್, ನಾಗ್ಪುರ, ಸಿಕಂದರಾಬಾದ್, ಗುಂತಕಲ್, ಅನಂತಪುರದಲ್ಲಿ ರೈಲು ನಿಲುಗಡೆ ಇದ್ದ ಕಾರಣ ಹಲವರು ಅಲ್ಲಿ ಇಳಿದಿದ್ದು, 543 ಮಂದಿ ಮಾತ್ರ ಬೆಂಗ
ಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಗುರುವಾರ ಬೆಳಿಗ್ಗೆ ಬಂದರು.