ಮಾತ್ಕರ್ಣಿಯಲ್ಲಿ ಮೃತಪಟ್ಟ ಕಾಡುಕೋಣದ ಅಂತ್ಯಕ್ರಿಯೆಯನ್ನು ಗುರುವಾರ ಬೆಳಿಗ್ಗೆ ಮಾಡಲಾಯಿತು. ಈ ಸಂಧರ್ಭದಲ್ಲಿ ಕುಂಬಾರವಾಡಾ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ತೋಡಕರ, ವಲಯ ಅರಣ್ಯಾಧಿಕಾರಿ ಪ್ರಭುರಾಜ ಪಾಟೀಕ,ಉಪವಲಯ ಅರಣ್ಯಾಧಿಕಾರಿ ಸಿ.ಎ.ಪಾಗದ, ಅರಣ್ಯ ರಕ್ಷಕ ಶಿವಾನಂದ.ಟಿ, ಕುಂಬಾರವಾಡಾ ಭಾಗದ ವನಪಾಲಕರು, ಅರಣ್ಯ ರಕ್ಷಕರು, ಅರಣ್ಯ ಕಾವಲುಗಾರರು ಇದ್ದರು.