ಕುಂದಗೋಳ: ಉಗ್ರಗಾಮಿಗಳನ್ನುಸದೆ ಬಡಿಯೋ ಶಕ್ತಿ ಗಂಡುಗಲಿ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ. ವಿಶ್ವ ಮೆಚ್ಚಿದ ಪ್ರಧಾನಿಯನ್ನು ಕಾಂಗ್ರೆಸ್–ಜೆಡಿಎಸ್ ಮೈತ್ರಿಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಏಕವಚನದಲ್ಲಿ ಜರಿಯುತ್ತಾರೆ. ‘ಬಾ ಮಗನೆ, ಈ ಚುನಾವಣೆಯಲ್ಲಿ ಉತ್ತರ ಕೊಡ್ತೀವಿ’ ಎಂದು ಈಶ್ವರಪ್ಪ ಕುಂದಗೋಳದಲ್ಲಿ ಭಾನುವಾರ ನಡೆದ ಬೂತ್ ಮಟ್ಟದಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಹರಿಹಾಯ್ದರು.