‘ಕಲರ್ಸ್ ಕನ್ನಡವಾಗಿ ಬದಲಾಗುವ ಮೊದಲು ಈ ವಾಹಿನಿ ಈಟಿವಿ ಕನ್ನಡ ವಾಗಿತ್ತು. ಆಗ ಎಸ್.ಪಿ.ಬಿ. ಅವರು ನಡೆಸಿ ಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮಕ್ಕಾಗಿ ಇಡೀ ಕರ್ನಾಟಕ ಕಾದು ಕುಳಿತಿರುತ್ತಿತ್ತು. ಬಹಳ ವರ್ಷಗಳ ನಂತರ ಇದೀಗ
ಎಸ್.ಪಿ.ಬಿ. ಅವರು ಕಿರುತೆರೆಗೆ ಮರಳಿ ದ್ದಾರೆ’ ಎಂದುವಯಾಕಾಂ 18 ಸಂಸ್ಥೆಯ ಕನ್ನಡ ಕ್ಲಸ್ಟರ್ನ ಬಿಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಹೇಳುತ್ತಾರೆ.