ಮೈಸೂರು ನಜರ್ಬಾದ್ ಮೊಹಲ್ಲಾದ ಹೈದರ್ ಆಲಿ ರಸ್ತೆಯ (ಅಬ್ಬಾ ರಸ್ತೆ) ‘ಬಿಸಲ್ ಮುಂಟಿ’ ಬಂಗಲೆ, ಕೇರಳದ ವಯನಾಡ್ನ ಕಾಫಿ ತೋಟ (220.16 ಎಕರೆ ವಿಸ್ತೀರ್ಣ), ಸತ್ತ ಪ್ರಾಣಿಗಳ ಚರ್ಮದಿಂದ ತಯಾರಿಸಿದ 70 ವಿವಿಧ ಪ್ರಾಣಿಗಳ ಕಲಾಕೃತಿಗಳು ಮತ್ತು ರೋಸ್ ವುಡ್ ಪೀಠೋಪಕರಣಗಳನ್ನು ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿ ಇ.ಡಿ ಜಪ್ತಿ ಮಾಡಿದೆ.