ಇಲ್ಲಿನ ರೆಸಾರ್ಟ್ನಲ್ಲಿ ಏ.20ರಂದು ಚಿತ್ರೀಕರಿಸಲಾಗಿದೆ. ತಮ್ಮ ಪಕ್ಕದ ಕೊಠಡಿಯಲ್ಲಿದ್ದ ಬೆಂಗಳೂರಿನ ಪ್ರವಾಸಿಗರ ಮೇಲೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.ನಿರಂಜನ್, ಪಂಡಿತ್ ಸುಭಾಷ್, ಕೃಷ್ಣನ್ ಎಂಬುವವರ ವಿರುದ್ಧ ದೂರು ನೀಡಿದ್ದಾರೆ. ಈ ಮೂವರಲ್ಲಿ ಯಾರೋ ಒಬ್ಬರುಸ್ನಾನಗೃಹದಗೋಡೆಯ ಮೇಲಿನಿಂದ ಮೊಬೈಲ್ ಮೂಲಕ ಫೋಟೊಅಥವಾ ವಿಡಿಯೊಮಾಡಿದ್ದಾರೆದೂರಿನಲ್ಲಿ ತಿಳಿಸಿದ್ದಾರೆ.