ಅವರಖೋಡ, ಶೇಗುಣಸಿಯ ವಿವಿಧ ಗ್ರಾಮಗಳಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಲೋಕೋಪಯೋಗಿ ಇಲಾಖೆ ಅಧಿಕಾರಿ ಜಿ.ಎಸ್. ಸೂರ್ಯವಂಶಿ, ಎ.ಜಿ. ಮುಲ್ಲಾ, ಜಿ.ಎಂ. ಗುಳಪ್ಪನವರ, ಶೇಖರ ಕರಬಸಪ್ಪಗೋಳ, ಶಿವರುದ್ರ ಗುಳಪ್ಪನವರ, ಪ್ರಮೋದ ಕರಬಸಪ್ಪಗೋಳ, ಪ್ರಕಾಶ ಚನ್ನಣ್ಣವರ, ಅಲಗೌಡ ಪಾಟೀಲ, ಮಲ್ಲಿಕಾರ್ಜುನ ಅಂದಾಣಿ, ಅಶೋಕ ಕರಬಸಪ್ಪಗೋಳ, ಅಮೂಲ ನಾಯಿಕ, ಆರ್.ಎ. ಪಾಟೀಲ, ಅಶೋಕ ಐಗಳಿ, ರಮೇಶ ಪಾಟೀಲ, ರಾವಸಾಬ ಚುನಾರ, ಡಿ.ಬಿ. ನದಾಫ್, ಕುಮಾರ ಬಮ್ಮನವರ, ಆರ್.ಎ. ಪಾಟೀಲ, ಅಶೋಕ ಐಗಳಿ, ರಮೇಶ ಪಾಟೀಲ, ಡಿ.ಬಿ. ನದಾಫ್, ಕೇಸಪ್ಪ ಕಾಂಬಳೆ, ನಿಂಗಣ್ಣ ನಂದೇಶ್ವರ, ಸಂಗಮೇಶ ಇಂಗಳಿ, ಈರನಗೌಡ ಪಾಟೀಲ, ಬಸುಗೌಡ ಪಾಟೀಲ ಇದ್ದರು.