<p><strong>ಬೆಂಗಳೂರು:</strong> ನಾಲ್ಕು ಜಿಲ್ಲಾಧಿಕಾರಿಗಳು ಸೇರಿದಂತೆ 15 ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ.</p>.<p><strong>ವರ್ಗಾವಣೆಗೊಂಡವರು:</strong> ಪಿ. ವಸಂತಕುಮಾರ್, ಆಯುಕ್ತ, ಅವರನ್ನು ಬೆಂಗಳೂರು ಮೆಟ್ರೊಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್ಡಿಎ). ಡಾ.ಎಂ.ಟಿ.ರೇಜು- ನಿರ್ದೇಶಕ, ರಾಷ್ಟ್ರೀಯ ಜೀವನೋಪಾಯ ಮಿಷನ್ (ನ್ಯಾಷನಲ್ ಲೈವ್ಲಿಹುಡ್ ಮಿಷನ್). ದೀಪಾ.ಎಂ–ಯೋಜನಾ ನಿರ್ದೇಶಕಿ, ಸರ್ವ ಶಿಕ್ಷಣ ಅಭಿಯಾನ. ಎಸ್.ಜಿಯಾವುಲ್ಲಾ–ರಿಜಿಸ್ಟ್ರಾರ್, ಸಹಕಾರ ಸಂಘಗಳು. ಡಾ.ಬಿ.ಆರ್.ಮಮತಾ– ವ್ಯವಸ್ಥಾಪಕ ನಿರ್ದೇಶಕಿ, ಮೈಶುಗರ್. ಎಂ.ಜಿ.ಹಿರೇಮಠ, ಜಿಲ್ಲಾಧಿಕಾರಿ, ಬೆಳಗಾವಿ. ಪಿ. ಸುನೀಲ್ ಕುಮಾರ್–ವಿಶೇಷ ಆಯುಕ್ತ (ಹಣಕಾಸು, ಐಟಿ), ಬಿಬಿಎಂಪಿ, ಬೆಂಗಳೂರು.</p>.<p>ಸುಂದರೇಶಬಾಬು ಎಂ– ಜಿಲ್ಲಾಧಿಕಾರಿ, ಗದಗ. ಪವನ್ ಕುಮಾರ್.ಎಂ – ಹೆಚ್ಚುವರಿ ಆಯುಕ್ತ, ವಾಣಿಜ್ಯ ತೆರಿಗೆಗಳು(ಜಾರಿ), ಬೆಂಗಳೂರು. ವಿಶಾಲ್ ಕಿಶೋರ್ ಸುರಾಲ್ಕರ್ –ಜಿಲ್ಲಾಧಿಕಾರಿ, ಕೊಪ್ಪಳ. ನಿತೇಶ್ ಪಾಟೀಲ–ಜಿಲ್ಲಾಧಿಕಾರಿ, ಧಾರವಾಡ. ಚಂದ್ರ<br />ಶೇಖರ ನಾಯಕ್– ಉಪಕಾರ್ಯದರ್ಶಿ, ಹಣಕಾಸು ಇಲಾಖೆ(ಬಜೆಟ್ ಮತ್ತು ಸಂಪನ್ಮೂಲ). ಭೂಬಾಲನ್ ಟಿ– ಸಿಇಒ, ಬಾಗಲ<br />ಕೋಟೆ ಜಿಲ್ಲಾ ಪಂಚಾಯಿತಿ. ಗಂಗೂಬಾಯಿ ರಮೇಶ್ ಮಾನಕರ–ನಿರ್ದೇಶಕಿ, ಅಟಲ್ ಜನಸ್ನೇಹಿ ಕೇಂದ್ರ, ಬೆಂಗಳೂರು. ಎಸ್. ಹೊನ್ನಾಂಬಾ– ಯೋಜನಾ ನಿರ್ದೇಶಕಿ, ಕರ್ನಾಟಕ ಏಡ್ಸ್ ನಿಯಂತ್ರಣ ಸೊಸೈಟಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಾಲ್ಕು ಜಿಲ್ಲಾಧಿಕಾರಿಗಳು ಸೇರಿದಂತೆ 15 ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ.</p>.<p><strong>ವರ್ಗಾವಣೆಗೊಂಡವರು:</strong> ಪಿ. ವಸಂತಕುಮಾರ್, ಆಯುಕ್ತ, ಅವರನ್ನು ಬೆಂಗಳೂರು ಮೆಟ್ರೊಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್ಡಿಎ). ಡಾ.ಎಂ.ಟಿ.ರೇಜು- ನಿರ್ದೇಶಕ, ರಾಷ್ಟ್ರೀಯ ಜೀವನೋಪಾಯ ಮಿಷನ್ (ನ್ಯಾಷನಲ್ ಲೈವ್ಲಿಹುಡ್ ಮಿಷನ್). ದೀಪಾ.ಎಂ–ಯೋಜನಾ ನಿರ್ದೇಶಕಿ, ಸರ್ವ ಶಿಕ್ಷಣ ಅಭಿಯಾನ. ಎಸ್.ಜಿಯಾವುಲ್ಲಾ–ರಿಜಿಸ್ಟ್ರಾರ್, ಸಹಕಾರ ಸಂಘಗಳು. ಡಾ.ಬಿ.ಆರ್.ಮಮತಾ– ವ್ಯವಸ್ಥಾಪಕ ನಿರ್ದೇಶಕಿ, ಮೈಶುಗರ್. ಎಂ.ಜಿ.ಹಿರೇಮಠ, ಜಿಲ್ಲಾಧಿಕಾರಿ, ಬೆಳಗಾವಿ. ಪಿ. ಸುನೀಲ್ ಕುಮಾರ್–ವಿಶೇಷ ಆಯುಕ್ತ (ಹಣಕಾಸು, ಐಟಿ), ಬಿಬಿಎಂಪಿ, ಬೆಂಗಳೂರು.</p>.<p>ಸುಂದರೇಶಬಾಬು ಎಂ– ಜಿಲ್ಲಾಧಿಕಾರಿ, ಗದಗ. ಪವನ್ ಕುಮಾರ್.ಎಂ – ಹೆಚ್ಚುವರಿ ಆಯುಕ್ತ, ವಾಣಿಜ್ಯ ತೆರಿಗೆಗಳು(ಜಾರಿ), ಬೆಂಗಳೂರು. ವಿಶಾಲ್ ಕಿಶೋರ್ ಸುರಾಲ್ಕರ್ –ಜಿಲ್ಲಾಧಿಕಾರಿ, ಕೊಪ್ಪಳ. ನಿತೇಶ್ ಪಾಟೀಲ–ಜಿಲ್ಲಾಧಿಕಾರಿ, ಧಾರವಾಡ. ಚಂದ್ರ<br />ಶೇಖರ ನಾಯಕ್– ಉಪಕಾರ್ಯದರ್ಶಿ, ಹಣಕಾಸು ಇಲಾಖೆ(ಬಜೆಟ್ ಮತ್ತು ಸಂಪನ್ಮೂಲ). ಭೂಬಾಲನ್ ಟಿ– ಸಿಇಒ, ಬಾಗಲ<br />ಕೋಟೆ ಜಿಲ್ಲಾ ಪಂಚಾಯಿತಿ. ಗಂಗೂಬಾಯಿ ರಮೇಶ್ ಮಾನಕರ–ನಿರ್ದೇಶಕಿ, ಅಟಲ್ ಜನಸ್ನೇಹಿ ಕೇಂದ್ರ, ಬೆಂಗಳೂರು. ಎಸ್. ಹೊನ್ನಾಂಬಾ– ಯೋಜನಾ ನಿರ್ದೇಶಕಿ, ಕರ್ನಾಟಕ ಏಡ್ಸ್ ನಿಯಂತ್ರಣ ಸೊಸೈಟಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>