ವರ್ಗಾವಣೆಗೊಂಡವರು: ಪಿ. ವಸಂತಕುಮಾರ್, ಆಯುಕ್ತ, ಅವರನ್ನು ಬೆಂಗಳೂರು ಮೆಟ್ರೊಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್ಡಿಎ). ಡಾ.ಎಂ.ಟಿ.ರೇಜು- ನಿರ್ದೇಶಕ, ರಾಷ್ಟ್ರೀಯ ಜೀವನೋಪಾಯ ಮಿಷನ್ (ನ್ಯಾಷನಲ್ ಲೈವ್ಲಿಹುಡ್ ಮಿಷನ್). ದೀಪಾ.ಎಂ–ಯೋಜನಾ ನಿರ್ದೇಶಕಿ, ಸರ್ವ ಶಿಕ್ಷಣ ಅಭಿಯಾನ. ಎಸ್.ಜಿಯಾವುಲ್ಲಾ–ರಿಜಿಸ್ಟ್ರಾರ್, ಸಹಕಾರ ಸಂಘಗಳು. ಡಾ.ಬಿ.ಆರ್.ಮಮತಾ– ವ್ಯವಸ್ಥಾಪಕ ನಿರ್ದೇಶಕಿ, ಮೈಶುಗರ್. ಎಂ.ಜಿ.ಹಿರೇಮಠ, ಜಿಲ್ಲಾಧಿಕಾರಿ, ಬೆಳಗಾವಿ. ಪಿ. ಸುನೀಲ್ ಕುಮಾರ್–ವಿಶೇಷ ಆಯುಕ್ತ (ಹಣಕಾಸು, ಐಟಿ), ಬಿಬಿಎಂಪಿ, ಬೆಂಗಳೂರು.