‘ಸರ್ಕಾರ ಬಡತನ ಹಾಗೂ ನಿರುದ್ಯೋಗ ತೊಲಗಿಸಲು ಮುಂದಾದರೆ ಸುಧಾಮೂರ್ತಿ ಅಂಥಾ ಸೋಗಲಾಡಿ ಸಮಾಜ ಸುಧಾರಕಿಯರ ಅವಶ್ಯಕತೆ ಇರುವುದಿಲ್ಲ’ ಎಂದು ಹಡಪದ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಳಕೆದಾರರು, ಸುಧಾ ಬೆಂಬಲಕ್ಕೆ ನಿಂತಿದ್ದು, ಹಡಪದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಕ್ರಿಯೆಗಳನ್ನು ಬರೆದಿದ್ದಾರೆ.