‘ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ’, ಅಕ್ರಮ ಹಣ ವರ್ಗಾವಣೆ ಕಾಯ್ದೆ, ವಿದೇಶಿ ವಿನಿಮಯ ಕಾಯ್ದೆಗಳನ್ನು ಉಲ್ಲಂಘಿಸಿ ₹ 600 ಕೋಟಿ ಸರಣಿ ವಂಚನೆ ಮಾಡಿರುವ ಆ್ಯಂಬಿಡೆಂಟ್ ವಿರುದ್ಧ ನಡೆಯುತ್ತಿರುವ ಇ.ಡಿ ತನಿಖೆಯಿಂದ ಸಯ್ಯದ್ ಅಹಮದ್ ಫರೀದ್ ಅವರನ್ನು ರಕ್ಷಣೆ ಮಾಡಲು ₹ 20 ಕೋಟಿ ‘ವ್ಯವಹಾರ’ ಕುದುರಿಸಿದ ಆರೋಪಕ್ಕೆ ರೆಡ್ಡಿ ಒಳಗಾಗಿದ್ದಾರೆ.