‘ಐವರು ಶಾಸಕರೇ ನನ್ನನ್ನು ಭೇಟಿ ಮಾಡಿ ರಾಜೀನಾಮೆ ಕೊಟ್ಟು ಸರ್ಕಾರ ಬೀಳಿಸೋಣ ಎಂದು ಬಲವಂತ ಮಾಡಿದರು. ಮೈತ್ರಿ ಸರ್ಕಾರದ ನಡವಳಿಕೆ, ಕಾಂಗ್ರೆಸ್ ನಾಯಕರ ನಿರ್ಲಕ್ಷ್ಯ ಧೋರಣೆಯಿಂದ ಸಿಟ್ಟಾಗಿದ್ದ ನಾನು ರಾಜೀನಾಮೆ ಕೊಟ್ಟೆ. ನಾನು ಬಿಜೆಪಿ ಸೇರುವುದಿಲ್ಲ ಎಂದು ಅವರಿಗೆ ಆಗಲೇ ಸ್ಪಷ್ಟಪಡಿಸಿದ್ದೆ’ ಎಂದುಗೌಡರ ಭೇಟಿ ವೇಳೆ ರಾಮಲಿಂಗಾರೆಡ್ಡಿ ವಿವರಣೆ ಕೊಟ್ಟರು ಎಂದು ಮೂಲಗಳು ಹೇಳಿವೆ.