ಬೆಳಗಾವಿ–2, ಬಾಗಲಕೋಟೆ–1, ಚಿಕ್ಕಮಗಳೂರು–1, ಕೊಡಗು–2, ಹಾವೇರಿ–1, ಚಿತ್ರದುರ್ಗ–2, ಗದಗ–3, ಧಾರವಾಡಜಿಲ್ಲೆ–1, ಒಟ್ಟು 12 ಮಂದಿ ಮೃತಪಟ್ಟಿದ್ದಾರೆ. ಈ ಜಿಲ್ಲೆಗಳಲ್ಲಿ 2176 ಮಂದಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಎನ್ಡಿಆರ್
ಎಫ್ನ ಎರಡು ತಂಡಗಳನ್ನು ಬೆಳಗಾವಿಗೆ ಕಳುಹಿಸಲಾಗಿದೆ. ಎಸ್ಡಿಆರ್ಎಫ್ ನ ಎರಡು ತಂಡಗಳನ್ನು ಬೆಳಗಾವಿ ಜಿಲ್ಲೆಯಲ್ಲಿ ನಿಯೋಜಿಸಲಾಗಿದೆ. ಮತ್ತೊಂದು ತಂಡವನ್ನು ಗದಗ ಜಿಲ್ಲೆಗೆ ನಿಯೋಜಿಸಲಾಗಿದೆ ಎಂದರು.