ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿದ್ದು, ಉಳ್ಳಾಲದ ಸೋಮೇಶ್ವರ ಸಮೀಪದ ಬಟಪಾಡಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. –ಪ್ರಜಾವಾಣಿ ಚಿತ್ರಗಳು #CoastalKarnataka #Mangalore #CoastalErosion pic.twitter.com/146OMzvTcC
— ಪ್ರಜಾವಾಣಿ|Prajavani (@prajavani) August 6, 2019
ಅಥಣಿ (ಬೆಳಗಾವಿ ಜಿಲ್ಲೆ) ತಾಲ್ಲೂಕಿನ ನದಿಇಂಗಳಗಾಂವ ಗ್ರಾಮದ ಪೇರಲ ತೋಟವು ಕೃಷ್ಣಾ ನದಿ ನೀರಿನಲ್ಲಿ ಮುಳುಗಡೆ ಆಗಿರುವುದರಿಂದ ಜನರನ್ನು ಸ್ಥಳಾಂತರ ಮಾಡಲಾಯಿತು. #KarnatakaRains #Belagavi #Monsoon pic.twitter.com/5ourtpjktU
— ಪ್ರಜಾವಾಣಿ|Prajavani (@prajavani) August 6, 2019
ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಈಶಾನ್ಯ ಸಾರಿಗೆ ಸಂಸ್ಥೆ ಮತ್ತು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಹಲವು ಮಾರ್ಗಗಳ ಬಸ್ ಸಂಚಾರ ಸ್ಥಗಿತಗೊಂಡಿದೆ.#Nkrtc #ksrtc #bus #rainhttps://t.co/Cx9ujPKqOu
— ಪ್ರಜಾವಾಣಿ|Prajavani (@prajavani) August 6, 2019
ಹಿಡಕಲ್ ಬಳಿ ಇರುವ ಘಟಪ್ರಭಾ ಜಲಾಶಯ ಬಹುತೇಕ ಭರ್ತಿಯಾಗಿದೆ.#KarnatakaRains #Belagavi #HidkalDam #Monsoonhttps://t.co/Rf7bGPgxt6
— ಪ್ರಜಾವಾಣಿ|Prajavani (@prajavani) August 6, 2019
ಕರಾವಳಿ, ಮಲೆನಾಡು, ಕೊಡುಗು ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು ಇಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.#Rain #Karnatakahttps://t.co/5eshMWUEk3
— ಪ್ರಜಾವಾಣಿ|Prajavani (@prajavani) August 6, 2019
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.