ಗಣೇಶ ಸೀತಾರಾಮ ಆಚಾರಿ (ಸಂಪ್ರದಾಯ ಶಿಲ್ಪ, ಉತ್ತರ ಕನ್ನಡ), ಎಸ್.ಎನ್.ಸೋಮಾಚಾರ್ (ಸಂಪ್ರದಾಯ ಶಿಲ್ಪ, ಮೈಸೂರು), ಚನ್ನವೀರಸ್ವಾಮಿ ಗ.ಹಿಡ್ಕಿಮಠ (ಸಂಪ್ರದಾಯ ಶಿಲ್ಪ, ಧಾರವಾಡ), ಎಸ್.ಜಿ.ನಾಗರಾಜ್ (ಕಾಷ್ಠಶಿಲ್ಪ, ಬೆಂಗಳೂರು) ಹಾಗೂ ವಿಜಯರಾವ್ (ಸಮಕಾಲೀನ ಶಿಲ್ಪ, ಮೈಸೂರು) ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು ತಲಾ ₹ 50 ಸಾವಿರ ನಗದು ಒಳಗೊಂಡಿದೆ.