ದಾವಣಗೆರೆ: ದೇವೇಗೌಡರು ಮದ್ಯಂತರ ಚುನಾವಣೆ ಹೇಳಿಕೆ ವಿಚಾರದ ಬಗ್ಗೆ ನಾನು ಏನು ಮಾತೋಡೋಲ್ಲಾ. ಬಿಜೆಪಿಯವರು ಸರ್ಕಾರ ಉರುಳಿಸಲು ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.
ಕಳೆದ ಒಂದು ವರ್ಷದಿಂದ ನೋಡುತ್ತಾ ಬಂದಿದ್ದೇವೆ. ಅವರು ನಾವು ಸರ್ಕಾರ ಬೀಳಸೋಲ್ಲ ಎಂದು ಹೇಳಿದ್ದಾರೆ, ಹಾಗಂಥ ನಾವು ಮೈ ಮರೆತು ಕೂತಿಲ್ಲ ಅವರು ವಾಮಮಾರ್ಗದಿಂದ ಸರ್ಕಾರ ಬೀಳಿಸುವ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು ಅವರು ಸವಾಲು ಎದುರಿಸಿ ಜನರ ಕೆಲಸ ಮಾಡುತ್ತೇವೆ
ಎರಡೂ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಿನಲ್ಲಿದ್ದೇವೆ ,ಸಿದ್ದರಾಮಯ್ಯ ಡಿಸಿಎಂ ಪರಮೇಶ್ವರ ದೇವೇಗೌಡರು ಕುಮಾರಸ್ವಾಮಿ ಎಲ್ಲರು ಒಗ್ಗಟ್ಟಾಗಿದ್ದಾರೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ