<p><strong>ಬೆಂಗಳೂರು: </strong>ಡಿ.ಕೆ. ಶಿವಕುಮಾರ್ ಅವರು ಮುಂಬೈನ ರಿನೈಸೆನ್ಸ್ ಹೋಟೆಲ್ ಎದರು ಪಟ್ಟು ಬಿಡದೇ ಕಾಯುತ್ತಿರುವಾಗಲೇ, ಅಲ್ಲಿದ್ದ ಅತೃಪ್ತ ಶಾಸಕರು ಹಿಂಬದಿ ಗೇಟ್ನಿಂದ ಬೇಡೆಗೆ ಸ್ಥಳಾಂತರಗೊಂಡಿದ್ದಾರೆ.</p>.<p>ಬೆಳಿಗ್ಗೆ 8 ಗಂಟೆಯಿಂದ ಹೋಟೆಲ್ನ ಗೇಟ್ ಬಳಿಯೇ ಶಿವಕುಮಾರ್ ಅವರು ಕಾಯುತ್ತಿದ್ದಾರೆ. ಈ ನಡುವೆ ಶಾಸಕರು ಬೇರೆಡೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.</p>.<p>ಶಿವಕುಮಾರ್ ಅವರು ಪ್ರಭಾವ ಬಳಸಿ, ಹೋಟೆಲ್ಗೆ ಪ್ರವೇಶಿಸಬಹುದು ಎಂದು ಅತೃಪ್ತ ಶಾಸಕರು ಬೇರೆಡೆಗೆ ಹೋಗುವ ಆಲೋಚನೆ ಮಾಡಿದ್ದಾರೆ.</p>.<p>‘ಬಿಜೆಪಿ ಅವರು ನಮ್ಮ ಶಾಸಕರನ್ನು ಹಿಡಿದಿಟ್ಟುಕೊಂಡಿದ್ದಾರೆ. ಅದಕ್ಕೆ ನಾವು ಇಲ್ಲಿಗೆ ಬಂದಿದ್ದೇವೆ’ಎಂದು ಶಿವಕುಮಾರ್ ಆರೋಪಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಡಿ.ಕೆ. ಶಿವಕುಮಾರ್ ಅವರು ಮುಂಬೈನ ರಿನೈಸೆನ್ಸ್ ಹೋಟೆಲ್ ಎದರು ಪಟ್ಟು ಬಿಡದೇ ಕಾಯುತ್ತಿರುವಾಗಲೇ, ಅಲ್ಲಿದ್ದ ಅತೃಪ್ತ ಶಾಸಕರು ಹಿಂಬದಿ ಗೇಟ್ನಿಂದ ಬೇಡೆಗೆ ಸ್ಥಳಾಂತರಗೊಂಡಿದ್ದಾರೆ.</p>.<p>ಬೆಳಿಗ್ಗೆ 8 ಗಂಟೆಯಿಂದ ಹೋಟೆಲ್ನ ಗೇಟ್ ಬಳಿಯೇ ಶಿವಕುಮಾರ್ ಅವರು ಕಾಯುತ್ತಿದ್ದಾರೆ. ಈ ನಡುವೆ ಶಾಸಕರು ಬೇರೆಡೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.</p>.<p>ಶಿವಕುಮಾರ್ ಅವರು ಪ್ರಭಾವ ಬಳಸಿ, ಹೋಟೆಲ್ಗೆ ಪ್ರವೇಶಿಸಬಹುದು ಎಂದು ಅತೃಪ್ತ ಶಾಸಕರು ಬೇರೆಡೆಗೆ ಹೋಗುವ ಆಲೋಚನೆ ಮಾಡಿದ್ದಾರೆ.</p>.<p>‘ಬಿಜೆಪಿ ಅವರು ನಮ್ಮ ಶಾಸಕರನ್ನು ಹಿಡಿದಿಟ್ಟುಕೊಂಡಿದ್ದಾರೆ. ಅದಕ್ಕೆ ನಾವು ಇಲ್ಲಿಗೆ ಬಂದಿದ್ದೇವೆ’ಎಂದು ಶಿವಕುಮಾರ್ ಆರೋಪಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>