<p><strong>ಮಲೇಬೆನ್ನೂರು:</strong> ಸಮೀಪದ ಹಿಂಡಸ ಘಟ್ಟ ತಾಂಡಾ ನಿವಾಸಿ, ನವವಿವಾಹಿತೆ ರಂಜಿತಾಬಾಯಿಯನ್ನು (21) ಪತಿಯೇ ಕೊಲೆ ಮಾಡಿದ್ದು, ಮಲೇಬೆನ್ನೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.</p>.<p>ನಾಗರಾಜ ನಾಯ್ಕ ಕೊಲೆ ಆರೋಪಿ. ಹೂ ಬಿಡಿಸಲು ಜಮೀನಿಗೆ ಹೋದಾಗ ಪತಿ– ಪತ್ನಿ ನಡುವೆ ಜಗಳ ನಡೆದಿದೆ.</p>.<p>ಈ ವೇಳೆ ನಾಗರಾಜನಾಯ್ಕ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು:</strong> ಸಮೀಪದ ಹಿಂಡಸ ಘಟ್ಟ ತಾಂಡಾ ನಿವಾಸಿ, ನವವಿವಾಹಿತೆ ರಂಜಿತಾಬಾಯಿಯನ್ನು (21) ಪತಿಯೇ ಕೊಲೆ ಮಾಡಿದ್ದು, ಮಲೇಬೆನ್ನೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.</p>.<p>ನಾಗರಾಜ ನಾಯ್ಕ ಕೊಲೆ ಆರೋಪಿ. ಹೂ ಬಿಡಿಸಲು ಜಮೀನಿಗೆ ಹೋದಾಗ ಪತಿ– ಪತ್ನಿ ನಡುವೆ ಜಗಳ ನಡೆದಿದೆ.</p>.<p>ಈ ವೇಳೆ ನಾಗರಾಜನಾಯ್ಕ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>