ಆಪರೇಷನ್ ಕಮಲಕ್ಕೆ ಕೌಂಟರ್ ಸಂಪುಟ ವಿಸ್ತರಣೆ ಬಳಿಕ ಕೈಗೊಳ್ಳ ಬೇಕಾದ ಕ್ರಮ, ಅಸಮಾಧಾನಿತ ನಾಯಕರ ಬಂಡಾಯ ಶಮನ,ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಬೇಕಾದ ದೂರು ದುಮ್ಮಾನಗಳು, ಸರ್ಕಾರ ಹಾಗೂ ಪಕ್ಷದ ನಡುವಿನ ಸಮನ್ವಯ, ಅಧಿಕಾರಿಗಳ ವರ್ಗಾವಣೆ, ಬಡ್ತಿ ಮೀಸಲಾತಿ, ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಎದುರಿಸುವ ತಂತ್ರಗಾರಿಕೆ ಕುರಿತು ಈ ಸಭೆಯಲ್ಲಿಚರ್ಚಿಸುವ ಸಾಧ್ಯತೆ ಇದೆ.