ಬೈಲಕುಪ್ಪೆಯ ಸ್ವಾಮಿ ಸ. ಬೈಲಕುಪ್ಪೆ, (ಶೀರ್ಷಿಕೆ:ಪ್ರಾಯದ ಹಂಗಿಲ್ಲ ತಿರುಗಾಟಕೆ, ಅದುವೇ ದಿವ್ಯೌಷಧ ಬದುಕಿನ ಜಂಜಾಟಕೆ), ರಾಯಚೂರಿನ ಸುನೀತಾ ಪರ್ವತಯ್ಯ (ಕಾವಿಯ ಮುಖದಲ್ಲಿ ಅರಳಿದ ಬಣ್ಣ), ಕೂಡ್ಲಿಗಿ ತಾಲ್ಲೂಕು ದೂಪದಹಳ್ಳಿಯ ಮಂಜುನಾಥ ಗೂಳಿ (ಧ್ಯಾನಕ್ಕೊಂದೇ ಅಲ್ಲ, ಯಾನಕ್ಕೂ ತೆರೆದಿದೆ ಪ್ರಪಂಚ), ನಾಲತವಾಡದ ಬಸವರಾಜ ನವಲಿ (ಕಪ್ಪು ಕನ್ನಡಕದ ಹಿಂದೆ ಮಿಂಚು ಬೆಳಕನು ಹುಡುಕುವ ಬಯಕೆ) ಹಾಗೂ ಮೈಸೂರಿನ ಬಿ.ಎಂ.ನಾಗರಾಜ (ಕನ್ನಡಕದ ಒಳಗೂ ಹಾಗೂ ಹೊರಗೂ ವಿಸ್ಮಯ ತೋರುವ ಕಲರವಗಳ ಆಗರ ನಮ್ಮ ಭಾರತ) ಬಹುಮಾನ ಪಡೆದವರು.