‘ಬೆಂಗಳೂರಿನಲ್ಲೂ ನಾವು ಅವರೊಂದಿಗೆ ಮಾತನಾಡಿದ್ದೆವು. ಈಗಇಷ್ಟು ಆಸಕ್ತಿ ತೆಗೆದುಕೊಳ್ಳುತ್ತಿರುವವರು 15 ದಿನಗಳ ಹಿಂದೆ ತೆಗೆದುಕೊಂಡಿದ್ದರೆ, ಇದೆಲ್ಲ ಆಗುತ್ತಿರಲಿಲ್ಲ.ಅವರ ಮನೆಗೆ ಹೋಗಿ ಖುದ್ದಾಗಿ ಹೇಳಿದ್ದೇವೆ, ಆಗ ನಿರ್ಲಕ್ಷಿಸಿದರು. ಈಗ ಮುಂಬೈಗೆ ಬಂದರೆ, ನಾವೇನು ಮಾಡಲು ಆಗುವುದಿಲ್ಲ. ನಾವು ಅದೆಲ್ಲವನ್ನೂ ಮೀರಿ ಬಂದಿದ್ದೇವೆ’ಎಂದರು.