ಬೆಂಗಳೂರು:ರಾಜಕೀಯ ಕ್ಷಿಪ್ರ ಕ್ರಾಂತಿಈಗ ಮತ್ತೊಂದು ಹಂತ ತಲುಪಿದ್ದು, ಜೆಡಿಎಸ್ –ಕಾಂಗ್ರೆಸ್ಮೈತ್ರಿ ಸರ್ಕಾರದ ಎಲ್ಲಸಚಿವರು ರಾಜೀನಾಮೆ ನೀಡಿದ್ದಾರೆ. ಪರಿಸ್ಥಿತಿ ಎದುರಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರತ್ಯೇಕವಾಗಿ ಸನ್ನದ್ಧವಾಗುತ್ತಿವೆ. ಎರಡೂ ಪಕ್ಷಗಳ ಪಾಳಯದಲ್ಲಿ ಮುಂಜಾನೆಯಿಂದ ಬಿರುಸಿನ ಚಟುವಟಿಕೆಗಳು ಕಂಡು ಬಂದವು.