ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೋಟು ರದ್ದತಿಯಿಂದ ಎದುರಾಗಿದ್ದ ತೊಂದರೆ 50 ದಿನಗಳಲ್ಲಿ ಸರಿಯಾಗದಿದ್ದರೆ ನಡು ರಸ್ತೆಯಲ್ಲಿ ನೇಣು ಹಾಕಿ ಅಂತ ಮೋದಿ ಹೇಳಿದ್ದರು. ಈಗಲೂ ಜನರ ಸಮಸ್ಯೆ ಹಾಗೆಯೇ ಇದೆ. ಆದ್ದರಿಂದ ನಾವು ರಸ್ತೆ ಮಾಡಿಕೊಡಲು ಸಿದ್ಧರಿದ್ದೇವೆ. ನೇಣಿಗೇರಲು ಮೋದಿ ಬರುತ್ತಾರ’ ಎಂದು ಪ್ರಶ್ನಿಸಿದರು.