ನಾಲ್ಕು ನ್ಯಾಯಬೆಲೆ ಬೆಲೆ ಅಂಗಡಿಗಳ ವ್ಯಾಪ್ತಿಯ ಸತ್ಯನಾರಾಯಣಪೇಟೆ, ಪಟೇಲ್ ನಗರ, ಹುಸೇನ್ ನಗರ, ಕೋಟಾಲಪಲ್ಲಿ, ಜಿಲ್ಲಾ ಸಶಸ್ತ್ರಮೀಸಲು ಪಡೆ ವಸತಿಗೃಹದ ನಿವಾಸಿಗಳಿಗೆಹೊಸ ಪಡಿತರ ಚೀಟಿ ವಿತರಣೆ, ಚೀಟಿಯ ತಿದ್ದುಪಡಿ ಹಾಗೂ ಪಡಿತರ ವಿತರಣೆ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಇತ್ಯರ್ಥಪಡಿಸಿದ್ದು ವಿಶೇಷ. ಇಲಾಖೆಯ ಉಪನಿರ್ದೇಶಕ ಕಾ.ರಾಮೇಶ್ವರಪ್ಪ ಖುದ್ದು ಹಾಜರಿದ್ದು ಹಲವರಿಗೆ ಹೊಸ ಪಡಿತರ ಚೀಟಿಗಳನ್ನು ವಿತರಿಸಿದರು.