ಇದಕ್ಕೆ ಮೊದಲು ಗುರು ಕುಟುಂಬದವರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದರು. ಈಚೆಗೆ ಮುಖ್ಯಮಂತ್ರಿ ಅವರು ಸ್ಮಾರಕಕ್ಕೆ ದುಡ್ಡು ಬಿಗುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ಪತ್ರ ಬರೆದಿದ್ದರು. ‘ಅವರ ಬಲಿದಾನ ಮುಂದಿನ ಜನಾಂಕಕ್ಕೆ ಪ್ರೇರಣೆಯಾಗಬೇಕು, ಇದಕ್ಕಾಗಿ ಸ್ಮಾರಕವೊಂದರ ನಿರ್ಮಾಣ ಅಗತ್ಯ’ ಎಂದು ಅವರು ಹೇಳಿದ್ದರು.