'ಸಂದೇಶ ಸಾಹಿತ್ಯ ಪ್ರಶಸ್ತಿ' ಸ್ವೀಕರಿಸಿ ಮಾತನಾಡಿದ ಸಾಹಿತಿ ಬೊಳುವಾರು ಮಹಮ್ಮದ್ ಕುಂಞ, ‘ ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ, ಅಂದರೆ, ಪಾಕಿಸ್ತಾನ- ಬಾಂಗ್ಲಾ ದೇಶ ಹುಟ್ಟುವ ಮೊದಲೇ ಹುಟ್ಟಿದ ತಂದೆಯ ಮಗನಾದ ನಾನು ಭಾರತೀಯನಾಗಿದ್ದು, ಈಗ ಭಾರತೀಯ ಎಂದು ಸಾಬೀತು ಪಡಿಸಬೇಕಾ? ಅದಕ್ಕಾಗಿ ನಾನು ಬದುಕಬೇಕಾ?' ಎಂದು ಆತಂಕ ವ್ಯಕ್ತಪಡಿಸಿದರು.