ಆದರೆ, ‘ರಾಜ್ಯ ಸರ್ಕಾರದ ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯು ಬೇರೊಂದು ಪೀಠದೆದುರು ನಡೆದಿದೆ’ ಎಂದು ವಿಚಾರಣೆ ಇದೇ ವೇಳೆ ಹಾಜರಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ತಿಳಿಸಿದ್ದರಿಂದ, ಆ ಪ್ರಕರಣಗಳೊಂದಿಗೆ ಈ ಮೇಲ್ಮನವಿಯನ್ನೂ ವಿಚಾರಣೆಗೆ ಪರಿಗಣಿಸುವಂತೆ ನ್ಯಾಯಪೀಠ ಆದೇಶಿಸಿತು.